ಬಂಟ್ವಾಳ: ಕಡೇಶಿವಾಲಯದ ರೋಟರಿ ಸಮುದಾಯ ದಳ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಬಿ. ಆಯ್ಕೆಗೊಂಡಿದ್ದಾರೆ.
![](https://i0.wp.com/bantwalnews.com/wp-content/uploads/2023/07/WhatsApp-Image-2023-07-07-at-12.44.06-PM.jpeg?resize=1080%2C1080&ssl=1)
ಕಿಶೋರ್ ಕುಮಾರ್ ಬಿ
ಉಪಾಧ್ಯಕ್ಷರಾಗಿ ಸತೀಶ್ ಕಲ್ಲಾಜೆ, ನಿಕಟಪೂರ್ವ ಅಧ್ಯಕ್ಷರು ಯೋಗೀಶ್ ನಾಯ್ಕ್ ಡಿ, ಕಾರ್ಯದರ್ಶಿ ಜಹೀರ್ ಪ್ರತಾಪನಗರ, ಕೋಶಾಧಿಕಾರಿ ಚಿತ್ರಾ ಅರುಣ್ ಆರಿಕಲ್ಲು, ಜತೆ ಕಾರ್ಯದರ್ಶಿ ಬಬಿತಾ ಪತ್ತೊಡಂಗೆ, ಕ್ರೀಡಾ ಕಾರ್ಯದರ್ಶಿ ಪ್ರದೀಪ್ ಪೆರ್ಲಾಪು, ಸಂಘಟನಾ ಕಾರ್ಯದರ್ಶಿ ಮುಸ್ತಫಾ ಪ್ರತಾಪನಗರ, ನಿರ್ದೇಶಕರು: ಸಂಘ ಸೇವೆ ರತ್ನಾಕರ ಪ್ರತಾಪನಗರ, ಆಡಳಿತ ಸೇವೆ ,ಭುವನೇಶ್ವರಿ ಮುನ್ನಿಮಾರು, ವೃತ್ತಿ ಸೇವೆ ಜಿನ್ನಪ್ಪ ಪೆರ್ಲಾಪು , ಅರ್ಥ ವ್ಯವಸ್ಥೆ ವಾಸು ಪ್ರತಾಪನಗರ,
![](https://i0.wp.com/bantwalnews.com/wp-content/uploads/2023/07/WhatsApp-Image-2023-07-07-at-12.44.27-PM.jpeg?resize=1080%2C1078&ssl=1)
ಜಹೀರ್ ಪ್ರತಾಪನಗರ
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ರೋಟರಿ ಸಮುದಾಯ ದಳ ಕಡೇಶಿವಾಲಯ ಪದಾಧಿಕಾರಿಗಳ ಆಯ್ಕೆ"