ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಡಾ.ಪ್ರಭಾಚಂದ್ರ ಜೈನ್ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ವಮಿತಿ ವತಿಯಿಂದ ಬುಧವಾರ ಸಂಜೆ ಸಮಾರೋಪಗೊಂಡ ಮೂರನೇ ವರ್ಷದ ಶಾರದೋತ್ಸವ ಶೋಭಾಯಾತ್ರೆ ಸರಳ ರೀತಿಯಲ್ಲಿ ನೆರವೇರಿತು. ಆ ಬಳಿಕ ಪುಚ್ಚಮೊಗರು ಫಲ್ಗುಣಿ ನದಿಯಲ್ಲಿ ಶಾರದಾ ವಿಗ್ರಹ ವಿಸರ್ಜಿಸಲಾಯಿತು. ಸಮಿತಿ ಅಧ್ಯಕ್ಷ ಹರೀಶ ಡಿ.ಪೂಜಾರಿ, ಪ್ರಮುಖರಾದ ಬೇಬಿ ಕುಂದರ್, ಲೋಕೇಶ ಶೆಟ್ಟಿ, ಉಮೇಶ ಶೆಟ್ಟಿ, ಜಗದೀಶ ಕೊಯಿಲ, ಗಣೇಶ ನಾಯಕ್, ಉಮೇಶ ಶೆಟ್ಟಿ, ಶಿವಾನಂದ ರೈ, ದಿನೇಶ ಶೆಟ್ಟಿಗಾರ್, ಅಶೋಕ ಆಚಾರ್ಯ, ಸೀತಾರಾಮ ಶಾಂತಿ, ದಿನೇಶ ಸುಂದರ ಶಾಂತಿ ಮತ್ತಿತರರು ಪಾಲ್ಗೊಂಡಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಿದ್ಧಕಟ್ಟೆಯಲ್ಲಿ ರೈ ನೇತೃತ್ವದಲ್ಲಿ ಶಾರದೋತ್ಸವ ಶೋಭಾಯಾತ್ರೆ"