ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ವಲಯದಲ್ಲಿ ನೂತನ ನವಜೀವನ ಸಮಿತಿ ರಚಿಸಿ ಉದ್ಘಾಟನೆ ಮಾಡಲಾಯಿತು , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ,ಹಾಗೂ ವಿಪತ್ತು ನಿರ್ವಹಣಾ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮಾನ್ಯ ವಿವೇಕ್ ವಿನ್ಸೆಂಟ್ ಪಾಯಸ ಆಗಮಿಸಿ ನೂತನ ಸಮಿತಿ ಉದ್ಘಾಟಿಸಿ ಜಾಗೃತಿ ಮಾರ್ಗದರ್ಶನ ನೀಡಿದರು ಗ್ರಾಮಾಭಿವದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ನಿರ್ದೇಶಕರಾದ ಸತೀಶ್ ಶೆಟ್ಟಿ ರವರು ನವಜೀವನ ಕುರಿತು ಮಾರ್ಗದರ್ಶನ ನೀಡಿದರು ಶಿಬಿರಾಧಿಕಾರಿ ,ದೇವಿಪ್ರಸಾದ ,ಸ್ಥಳೀಯ ಮೇಲ್ವಿಚಾರಕರು ಉಪಸ್ಥಿತರಿದ್ದರು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಪಾಣೆಮಂಗಳೂರು: ನವಜೀವನ ಸಮಿತಿ ರಚನೆ"