ಬಂಟ್ವಾಳ: ವಾಮದಪದವಿನಲ್ಲಿ ಶುಕ್ರವಾರ 36 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ತಗಲಿದ ಹಿನ್ನೆಲೆಯಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ತುರ್ತುಸಭೆ ಗ್ರಾಪಂ ಅಧ್ಯಕ್ಷೆ ಭಾರತಿ ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರತೀ ಗ್ರಾಮದ ಸದಸ್ಯರು ಗ್ರಾಮದಲ್ಲಿ ಹೆಚ್ಚಿನ ಜವಾಬ್ಧಾರಿ ವಹಿಸಿಕೊಂಡು ಕೋವಿಡ್ ನಿಯಂತ್ರಣಕ್ಕೆ ಪ್ರಯತ್ನಿಸಬೇಕೆಂಬ ನಿರ್ಣಯಿಸಲಾಯಿತು.ಮುಂದೆ ಜಿಲ್ಲಾಡಳಿತದ ಆದೇಶದಂತೆ ಮುಂದುವರಿಯಲು ತೀರ್ಮಾನ ವ್ಯಕ್ತವಾಯಿತು. ಕೊರೊನಾ ಲಾಕ್ ಡೌನ್ ಜೊತೆ ಇಡೀ ಚೆನ್ನೈತೋಡಿ ಗ್ರಾಪಂ ಸೀಲ್ ಡೌನ್ ಆಗಿದ್ದರೂ ಶುಕ್ರವಾರ ಗ್ರಾಮದಲ್ಲಿ ಹೊಸದಾಗಿ ಸೋಂಕು ತಗಲಿರುವುದು ಕಳವಳಕಾರಿಯಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಂಪೂರ್ಣ ಸೀಲ್ ಡೌನ್ ಇದ್ದರೂ ಕೊರೊನಾ ಸೋಂಕು ಹೆಚ್ಚಳ: ವಾಮದಪದವಿನಲ್ಲಿ ಕಾರ್ಯಪಡೆ ಸಭೆ"