ಜಿಎಸ್ ಬಿ ಯುವಕ ವೃಂದ ಕೊಂಚಾಡಿ ಮತ್ತು ಬಂಟ್ವಾಳ ವತಿಯಿಂದ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಸ್ಕ್, ಸ್ಯಾನಿಟೈಸರ್, ಫಾಗಿಂಗ್ ಮೆಶಿನ್, ಡಿಜಿಟಲ್ ಬಿಪಿ ನೋಡುವ ಯಂತ್ರ, ಪಲ್ಸ್ ಆಕ್ಸಿಮೀಟರ್, ಹ್ಯಾಂಡ್ ಸ್ಯಾನಿಟೈಸರ್ , ಸ್ಟ್ಯಾಂಡುಗಳನ್ನು ನೀಡಲಾಯಿತು. ಈ ಸಂದರ್ಭ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಪ್ರಮುಖರಾದ ಡಾ. ಶಂಕರ್, ಡಾ. ಸವಿತಾ, ಕೆ.ಸದಾಶಿವ ಪ್ರಭು,ಸೂರಜ್ ಕಾಮತ್ ಕೊಂಚಾಡಿ, ಅವಿನಾಶ್ ಕಾಮತ್, ಗುರು ಕಾಮತ್ ಜಿ.ಎಸ್.ಬಿ.ಯುವಕ ವೃಂದ ಕೊಂಚಾಡಿ ಮತ್ತು ಬಂಟ್ವಾಳದ ಸದಸ್ಯರು ಉಪಸ್ಥಿತರಿದ್ದರು. ಇದೇ ವೇಳೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಜಿ.ಎಸ್.ಬಿ.ಯುವಕ ವೃಂದದ ವತಿಯಿಂದ ಕೊರೊನಾ ವಾರಿಯರ್ ಗಳಿಗೆ ನೆರವು"