ಬಂಟ್ವಾಳ: ಕೆದಿಲದ ಶ್ರೀ ಉಳ್ಳಾಕ್ಲು ಮಲರಾಯ ಧೂಮಾವತಿ ದೈವಸ್ಥಾನದಲ್ಲಿ ಮಾ.14ರವರೆಗೆ ವರ್ಷವಧಿ ಜಾತ್ರೋತ್ಸವ ಜರಗಲಿದೆ. 13ರಂದು ಮಧ್ಯಾಹ್ನ ಮಹಾ ಪೂಜೆ ಪ್ರಸಾದ ವಿತರಣೆ ಸಂಜೆ ದೀಪರಾಧನೆ, ಶ್ರೀ ಮಲರಾಯ, ಶ್ರೀ ಧೂಮಾವತಿ, ಶ್ರೀ ರಕ್ತೇಶ್ವರಿ ಮತ್ತು ಶ್ರೀ ಪಿಲಿ ಚಾಮುಂಡಿ ದೈವಗಳ ನೇಮ ರಾತ್ರಿ ಅನ್ನ ಸಂತರ್ಪಣೆ. 14ರಂದು ಶ್ರೀ ಗಣಪತಿ ಹೋಮ ಕಲಶಪ್ರತಿಷ್ಠೆ ಧ್ವಜಾರೋಹಣ ಚಾವಡಿಗೆ ಭಂಡಾರ ಹೋಗುವುದು, ಸಂಪ್ರೊಕ್ಷಣೆ, ಮಂತ್ರಾಕ್ಷತೆ ಸಂಕ್ರಮಣ ತಂಬಿಲ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕೆದಿಲ ಶ್ರೀ ಉಳ್ಳಾಕ್ಲು ಮಲರಾಯ ಧೂಮಾವತಿ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ"