ಜಾಹೀರಾತು
ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಟ ಸಂಘ ಅಧ್ಯಕ್ಷ ರಾಗಿ ಕೆ. ರವೀಂದ್ರ ಕಂಬಳಿ ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಶಶಿಕಲಾ ಉಡುಪ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಬಿ.ಟಿ.ನಾರಾಯಣ ಭಟ್, ವೆಂಕಟೇಶ್ ನಾವಡ ಪೊಳಲಿ, ಸುಂದರ ಭಂಡಾರಿ ರಾಯಿ, ಉಮೇಶ್ ಪೂಜಾರಿ ಪಿಲಾತಬೆಟ್ಟು, ರೋಹಿನಾಥ್ ಕಜೆಕಾರ್, ಜ್ಞಾನೇಶ್ವರ ಪ್ರಭು ಪಾಣೆಮಂಗಳೂರು, ವೆಂಕಟೇಶ ಪ್ರಭು ಕಲ್ಲಡ್ಕ, ಮನೋರಾಜ್ ಪೆರುವಾಯಿ, ರಾಮನಾಯ್ಕ್, ಪೂವಪ್ಪ ಮುಲ್ಕಾಜೆ ಮಾಡ, ರತ್ನಾವತಿ ಅಮ್ಟೂರು, ಪದ್ಮನಾಭ ಕಿದೆಬೆಟ್ಟು, ರಾಜೇಶ್ ಶೆಟ್ಟಿ ಸಿದ್ದಕಟ್ಟೆ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಾಯಕ ಉಪನಿಬಂಧಕ ಸುಧೀರ್ ಮಂಗಳೂರು ಆಗಮಿಸಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಧರ್ಮಪಾಲನಾಥ್ ಭಂಡಾರಿ ಸ್ವಾಗತಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕೃಷಿಯುತ್ಪನ್ನ ಸಹಕಾರಿ ಮಾರಾಟ ಸಂಘ ಅಧ್ಯಕ್ಷರಾಗಿ ರವೀಂದ್ರ ಕಂಬಳಿ ಪುನರಾಯ್ಕೆ"