ಜಾಹೀರಾತು
ಹಿಂದೂ ಜಾಗರಣ ವೇದಿಕೆ ಕುದ್ಮಾಣಿ ಬಂಟ್ವಾಳ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2020 ರ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ವು ಅಂಕಗಳಿಸಿದ 5 ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಜಾಹೀರಾತು
ಶಾಲೆಯ ಪರಿಸರದಲ್ಲಿ ಗಿಡನೆಟ್ಟು ವನಮಹೋತ್ಸವ ಕಾರ್ಯಕ್ರಮ ಮಾಡಲಾಯಿತು. ಅಧ್ಯಕ್ಷರಾದ ಸಂತೋಷ್ ಕುದ್ಮಾಣಿ, ಹಿಂದೂ ಜಾಗರಣ ವೇದಿಕೆಯ ಮಂಗಳೂರು ಜಿಲ್ಲಾ ಸಂಪರ್ಕ ಪ್ರಮುಖ್ ರತ್ನಾಕರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ಹೇಮ ಎಚ್. ರಾವ್ ಸಿದ್ದೈಕೋಡಿ, ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರಾಯಿ, ಪ್ರಶಾಂತ್ ಹೊರಂಗಳ, ಅಕ್ಷಯ್ ಹೊರಂಗಳ, ನವೀನ್ ಕುದ್ಮಾಣಿ , ಗಂಗಾಧರ್ ಸಜಿಪ, ರಶ್ಮಿತ್ ಹೊರಂಗಳ, ಬಾಲಕೃಷ್ಣ ಕುದ್ಮಾಣಿ, ರಂಜಿತ್ ಕುದ್ಮಾಣಿ, ಅಶ್ವಿನ್ ಹೊರಂಗಳ ಗಣೇಶ್ ಹಿಂದೂಪುರ ಮತ್ತಿತರರು ಉಪಸ್ತಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಪ್ರತಿಭಾವಂತರಿಗೆ ಸನ್ಮಾನ, ವನಮಹೋತ್ಸವ"