ಜಾಹೀರಾತು
ಜಾಹೀರಾತು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜುಲೈ 16ರಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಆರಂಭಗೊಂಡಿದೆ. ಎರಡು ದಿನಗಳ ಲಾಕ್ ಡೌನ್ ಸಂಪೂರ್ಣಗೊಂಡಿದೆ. ಇಂದು ಶನಿವಾರವೂ ಬೆಳಗ್ಗಿನ ಹೊತ್ತು ವಾಹನ ಸಂಚಾರ ಕಂಡುಬಂತು. ಮಧ್ಯಾಹ್ನದ ಬಳಿಕ ಎಂದಿನಂತೆಯೇ ವಾಹನ ಸಂಚಾರ ಸಹಿತ ಜನಸಂಚಾರವೂ ಸ್ತಬ್ದವಾಗುವ ನಿರೀಕ್ಷೆ ಇದೆ. ಆದರೆ ಭಾನುವಾರ ಹಾಗಲ್ಲ. ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಬೆಳಗ್ಗೆ 8ರಿಂದ 11ರವರೆಗಿನ ರಿಯಾಯಿತಿಯೂ ಇರುವುದಿಲ್ಲ ಎಂದು ಹೇಳಿರುವ ಜಿಲ್ಲಾಡಳಿತ ಎಲ್ಲರೂ ಮನೆಯೊಳಗಿದ್ದು, ಸುರಕ್ಷಿತವಾಗಿರಬೇಕು, ಆಡಳಿತದೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿಕೊಂಡಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ದಕ್ಷಿಣ ಕನ್ನಡ ಜಿಲ್ಲೆ: ಭಾನುವಾರ ಪೂರ್ತಿ ಲಾಕ್ ಡೌನ್"