ಲಾಕ್ ಡೌನ್ ನಿಂದಾಗಿ ಸರಿಸುಮಾರು ಎರಡು ತಿಂಗಳಿಂದ ದೇಶದೆಲ್ಲೆಡೆಯಂತೆ ಕರಾವಳಿಯಲ್ಲಿಯೂ ಓಡಾಟ ನಡೆಸುವ ಬಸ್ ಗಳು ರಸ್ತೆಗಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಇವುಗಳನ್ನು ನಂಬಿ ಬದುಕು ಸಾಗಿಸುವ ಚಾಲಕ, ನಿರ್ವಾಹಕರು ಬೇರೆ ಕೆಲಸ ಮಾಡಲೂ ಆಗದೆ, ಲಾಕ್ ಡೌನ್ ತೆರವಿನ ನಿರೀಕ್ಷೆಯಲ್ಲಿದ್ದಾರೆ.
ಜಾಹೀರಾತು
ಬಹುತೇಕ ಬಸ್ ಮಾಲೀಕರು ದಿನಸಿ ಸಾಮಗ್ರಿಗಳು, ನೆರವು ಒದಗಿಸಿದ್ದರೂ ಭವಿಷ್ಯದಲ್ಲಿ ಕಟ್ಟುಪಾಡುಗಳೊಂದಿಗೆ ಬಸ್ ಓಡಾಟ ನಡೆಸುವ ಸಂದರ್ಭ ಉದ್ಯೋಗದ ಕುರಿತು ಅನಿಶ್ಚಿತ ಸನ್ನಿವೇಶದಲ್ಲಿ ಚಾಲಕ, ನಿರ್ವಾಹಕರಿದ್ದಾರೆ. ಈ ಬಗ್ಗೆ ಬಸ್ ಚಾಲಕ, ನಿರ್ವಾಹಕರ ಕಷ್ಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದು, ಜನಪ್ರತಿನಿಧಿಗಳು ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲಾಕ್ ಡೌನ್: ಖಾಸಗಿ ಬಸ್, ಚಾಲಕ, ನಿರ್ವಾಹಕರ ನೆರವಿಗೆ ಮನವಿ"