ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಮಂಗಳೂರು ಕಡೆ ತೆರಳುವ ಜಾಗದಲ್ಲಿ ಎಡಕ್ಕೆ ತಿರುಗಿದರೆ, ಚಂಡಿಕಾಪರಮೇಶ್ವರಿ ದೇವಸ್ಥಾನ, ಎರಡು ಸಮುದಾಯ ಭವನ ಇರುವ ಜಾಗಕ್ಕೆ ತಲುಪುತ್ತೇವೆ. ಅಲ್ಲಿಯೇ ಖಾಲಿ ಜಾಗವೊಂದರಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಯಾರು ಕಸ ಎಸೆಯುತ್ತಾರೆ ಎಂಬುದೇ ನಿಗೂಢ. ಈ ಕುರಿತು ಪ್ರಜ್ಞಾವಂತ ನಾಗರಿಕರೋರ್ವರು ಬಂಟ್ವಾಳನ್ಯೂಸ್ ಗಮನಕ್ಕೆ ತಂದಿದ್ದು, ಬಂಟ್ವಾಳ ಪುರಸಭೆ ಕೂಡಲೇ ಇಂಥ ಪ್ರವೃತ್ತಿಗೆ ಕಡಿವಾಣ ಹಾಕಬೇಕು, ಅಲ್ಲಿರುವ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬಂಟ್ವಾಳನ್ಯೂಸ್, ಸಂಪಾದಕ: ಹರೀಶ ಮಾಂಬಾಡಿ
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲಾಕ್ ಡೌನ್ ಇದ್ರೂ ಕಸ ಎಸೆಯುವುದು ನಿಂತಿಲ್ಲ"