ಲಾಕ ಡೌನ್ ನಿಂದ ಬಳಲುತ್ತಿದ್ದ ಕಡುಬಡವರಿಗೆ ನಿತ್ಯೋಪಯೋಗಿ ವಸ್ತುಗಳನ್ನು ಹಲವೆಡೆ ವಿತರಿಸಲಾಯಿತು.
ಜಾಹೀರಾತು
ಶ್ರೀ ಶಾರದಾಂಬೆ ಭಜನಾ ಮಂದಿರ ಸಜಿಪಮುನ್ನೂರಿನಲ್ಲಿ ಮಂಗಳವಾರ ವಿತರಿಸಲಾಯಿತು. ಯುವ ಮುಂದಾಳು ಶ್ರೀಕಾಂತ್ ಶೆಟ್ಟಿ ಸಂಕೇಶ, ಎಂ ಸುಬ್ರಹ್ಮಣ್ಯ ಭಟ್, ಮಹಾಬಲ ಕೊಟ್ಟಾರಿ, ವಾಸು ಗಟ್ಟಿ, ಪದ್ಮನಾಭ ಕೊಟ್ಟಾರಿ ಪ್ರೇಮ ಶೆಟ್ಟಿ ಸುಮತಿ ಕೊಟ್ಟಾರಿ ಪ್ರಮೀಳಾ ಗಟ್ಟಿ ನವೀನ್ ಅಂಚನ್ ಮೊದಲಾದವರಿದ್ದರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಹಲವೆಡೆ ಬಡವರಿಗೆ ನಿತ್ಯೋಪಯೋಗಿ ವಸ್ತು ವಿತರಣೆ"