ಲಾಕ್ ಡೌನ್ ಹಿನ್ನೆಲೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ಬಂಟ್ವಾಳ ಘಟಕ ವತಿಯಿಂದ 410 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.
ಜಾಹೀರಾತು
ಬಿ.ಎಚ್.ಖಾದರ್ ಆಹಾರ ಸಾಗಾಟ ವಾಹನಕ್ಕೆ ನಿಶಾನೆ ತೋರಿಸಿದರು. ಖತೀಬರಾದ ಉಸ್ಮಾನ್ ದಾರಿಮಿ ದುಆ ನೆರವೇರಿಸಿದರು ಈ ಸಂದರ್ಭದಲ್ಲಿ ಎಲ್ಲಾ ದಾನಿಗಳ ನೆರವಿನ ಬಗ್ಗೆ ಸ್ಮರಿಸಲಾಯಿತು.ಯುನಿಟ್ ಅಧ್ಯಕ್ಷರಾದ ಅಬ್ದುಲ್ ರಹಮಾನ್, ಸಮಿತಿ ಸದಸ್ಯರಾದ ಹೈದರ್ ಅಲಿ, ರಫೀಕ್ ಬಿ.ಕೆ, ಖಾದರ್ ಮಾಸ್ಟರ್, ಮುಹಮ್ಮದ್ ಬಿ.ಏ, ಸವಾಝ್, ಝುಹೂರ್, ಸತ್ತಾರ್, ರುಮಾನ್ ಮುಸ್ತಫಾ, ಎಂ.ಕೆ ನಾಸಿರ್, ಬಶೀರ್ ಉಪಸ್ಥಿತರಿದ್ದರು ಎಂದು ಯುನಿಟ್ ಪ್ರ.ಕಾರ್ಯದರ್ಶಿ ಹಾರೂನ್ ರಶೀದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಎಸ್.ಕೆ.ಎಸ್.ಎಸ್.ಎಫ್ ನಿಂದ 410 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ"