ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ವತಿಯಿಂದ ತಾಲೂಕಿನ ಮುದ್ರಣ ಸಂಸ್ಥೆಯಲ್ಲಿರುವ ಮುದ್ರಣ ಸಂಸ್ಥೆಯ ಮಾಲಕ ಮತ್ತು ಕಾರ್ಮಿಕ ಕುಟುಂಬಗಳಿಗೆ ಅಕ್ಕಿ ವಿತರಣೆ ಬುಧವಾರ ಬಿ.ಸಿ.ರೋಡಿನ ಸಪ್ತಗಿರಿ ಪ್ರಿಂಟರ್ಸ್ ಸಂಸ್ಥೆಯಲ್ಲಿ ನಡೆಯಿತು. ಗೌರವ ಸಲಹೆಗಾರರಾದ ರಾಮದಾಸ್ ಬಂಟ್ವಾಳ ವಿತರಣೆ ಮಾಡಿದರು.
ಜಾಹೀರಾತು
ಈ ಸಂದರ್ಭ ಅದ್ಯಕ್ಷ ಈಶ್ವರ ಕುಮಾರ್ ಭಟ್, ಸ್ಥಾಪಕಾದ್ಯಕ್ಷ ಲಿಯೋ ಬಾಸಿಲ್ ಫೆನಾಂಡೀಸ್, ಉಪಾದ್ಯಕ್ಷ ವಿದ್ಯಾಧರ್ ಜೈನ್, ಕಾರ್ಯದರ್ಶಿ ಯಾದವ ಕುಲಾಲ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವಿನಾಯಕ್ ಭಟ್, ಲಾವಣ್ಯ ಜ್ಯೋತಿಗುಡ್ಡೆ, ಸದಸ್ಯರಾದ ಮಾದವ ಮಿತ್ತಬೈಲ್, ಮಾದವ ದರಿಬಾಗಿಲು, ಮಿಥುನ್ ನರಿಕೊಂಬು, ಮಮತಾ ಮೊಡಂಕಾಪು, ಸೇಸಪ್ಪ ಮಿತ್ತಬೈಲ್, ಭವಾನಿಶಂಕರ್ ಪರಾರಿ ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಪ್ರಿಂಟರ್ಸ್ ಎಸೋಸಿಯನ್ ವತಿಯಿಂದ ಮುದ್ರಣ ಕಾರ್ಮಿಕರಿಗೆ ಅಕ್ಕಿ ವಿತರಣೆ"