ತಾಪಂ ಅಧ್ಯಕ್ಷ ಕರ್ಕೇರ, ಮಾಜಿ ಸಚಿವ ರೈ ಮಾರ್ಗದರ್ಶನದಲ್ಲಿ ಸಹಾಯವಾಣಿ

ಬಂಟ್ವಾಳ ತಾಲೂಕಿನಾದ್ಯಂತ ಸಾರ್ವಜನಿಕರ ಹಿತರಕ್ಷಣೆಗಾಗಿ ಹಾಗೂ ಜನಜಾಗೃತಿಗಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ತಾ.ಪಂ.ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರಾ ಅವರ ಅಧ್ಯಕ್ಷತೆಯಲ್ಲಿ ಸಹಾಯವಾಣಿ ಕೇಂದ್ರ ಪ್ರಾರಂಭಗೊಂಡಿದೆ.

ಜಾಹೀರಾತು

ಸಹಾಯವಾಣಿ ಕೇಂದ್ರಕ ಸದಸ್ಯರನ್ನು ನೇಮಿಸಲಾಗಿದ್ದು, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ನೆರವಿಗಾಗಿ ಈ ಕೆಳಗೆ ತಿಳಿಸಿದ ಸದಸ್ಯರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.ಇದರಲ್ಲಿ 49 ಮಂದಿ ಇದ್ದಾರೆ.

ಕೆ. ಚಂದ್ರಹಾಸ ಕರ್ಕೇರಾ(9901837106), ಎಂ.ಅಬ್ಬಾಸ್ ಆಲಿ(9449329791), ಎಂ.ಎಸ್.ಮಹಮ್ಮದ್(9448437964), ಮಂಜುಳಾ ಮಾಧವ ಮಾವೆ(9901647156), ಪದ್ಮಶೇಖರ ಜೈನ್(9845354358), ಚಂದ್ರಪ್ರಕಾಶ ಶೆಟ್ಟಿ(9449259633), ಮಮತಾ ಗಟ್ಟಿ(9448141354), ಪದ್ಮನಾಭ ರೈ(9449639719), ಚಂದ್ರಶೇಖರ ಪೂಜಾರಿ(9964303507), ಮಲ್ಲಿಕಾ ಶೆಟ್ಟಿ(9901317196), ಫಾರೂಕ್ ಫರಂಗಿಪೇಟೆ(9916072059), ಪ್ರಶಾಂತ ಕುಲಾಲ್(9845139138), ಐಡಾ ಸುರೇಶ್(9663519835), ಆದಂ ಕುಂಞಿ(9480149902), ಸಂಜೀವ ಪೂಜಾರಿ(9980752310), ಜಗದೀಶ ಕೊಯಿಲ(7259623990), ರಮ್ಲತ್ ಮಾರಿಪಳ್ಳ(9008594737), ಹೈದರ್ ಕೈರಂಗಳ(9945932909), ಶಿವಪ್ರಸಾದ್(9844625515), ಮಾಯಿಲಪ್ಪ ಸಾಲ್ಯಾನ್(9741485253), ಉಸ್ಮಾನ್ ಕರೋಪಾಡಿ(9449210236), ಜಯಂತಿ ಪೂಜಾರಿ(9731146496), ಮಹಮ್ಮದ್ ನಂದರಬೆಟ್ಟು(8197928775), ಲೋಲಾಕ್ಷ ಶೆಟ್ಟಿ(9845740509), ವಾಸು ಪೂಜಾರಿ ಲೊರೆಟ್ಟೋ(9900231599), ಸದಾಶಿವ ಬಂಗೇರಾ(9845256542), ಸುಭಾಶ್ಚಂದ್ರ ಶೆಟ್ಟಿ, ಕೊಳ್ನಾಡು(9611452329), ಯತೀಶ್ ಶೆಟ್ಟಿ ವಾಮದಪದವು(9945317010), ದಿನೇಶ್ ಕುಕ್ಕಿಪ್ಪಾಡಿ(8296303938), ಶರೀಫ್ ಸಜೀಪಮುನ್ನೂರು(9964417377), ವಿಶ್ವನಾಥ ಬೆಳ್ಚಾಡ(9449639716), ಸಂತೋಷ್ ಪೂಂಜ(9964127450), ಅಬ್ದುಲ್ ರಜಾಕ್ ಕುಕ್ಕಾಜೆ(9449714786), ಜನಾರ್ಧನ ಚೆಂಡ್ತಿಮಾರ್(9632616513), ಗಂಗಾಧರ ಪೂಜಾರಿ(9741061844), ಸಿದ್ದಿಕ್ ಗುಡ್ಡೆಯಂಗಡಿ(9972380175), ಹಸೈನಾರ್(9845355524), ಲುಕ್ಮಾನ್(9964069691), ಮಹಮ್ಮದ್ ಶರೀಫ್(9964865172), ಅಬ್ದುಲ್ ಜಲೀಲ್(9886495252), ಅಬ್ದುಲ್ ನಾಸಿರ್(9448332101), ಪ್ರಶಾಂತ ಕಾಜವ(9448464787), ರಾಜೇಶ್ ಬಾಳೆಕಲ್ಲು(9449510957), ಪದ್ಮನಾಭ ಪೂಜಾರಿ(9535223899), ರಾಮಕೃಷ್ಣ ಆಳ್ವ(9945287837), ರೋಲ್ಫಿ ಡಿಕೊಸ್ತಾ(9845570480), ಸುದರ್ಶನ್ ಜೈನ್(9448869256), ಬೇಬಿ ಕುಂದರ್(9844232973) ಹಾಗೂ ಸುದೀಪ್ ಕುಮಾರ್ ಶೆಟ್ಟಿ(9448502236) ಅವರನ್ನು ಸಂಪರ್ಕಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ತಾಪಂ ಅಧ್ಯಕ್ಷ ಕರ್ಕೇರ, ಮಾಜಿ ಸಚಿವ ರೈ ಮಾರ್ಗದರ್ಶನದಲ್ಲಿ ಸಹಾಯವಾಣಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*