ಬಂಟ್ವಾಳ ಅರಣ್ಯ ಇಲಾಖೆ ವತಿಯಿಂದ ಪಂಜಿಕಲ್ಲು ಶಾಲಾ ಮಕ್ಕಳಿಗಾಗಿ ಚಿಣ್ಣರ ವನದರ್ಶನ ಕಾರ್ಯಕ್ರಮ ನಡೆಯಿತು. ವಲಯಾರಣ್ಯಾಧಿಕಾರಿ ಬಿ.ಸುರೇಶ್ ನೇತೃತ್ವದಲ್ಲಿ ಶಾಲಾ ಶಿಕ್ಷಕರಾದ ಸದಾನಂದ, ಇಮ್ತಿಯಾಜ್, ಕೃಷ್ಣವೇಣಿ, ಉಪವಲಯ ಅರಣ್ಯಾಧಿಕಾರಿ ಅನಿಲ್ ಕೆ, ಅರಣ್ಯರಕ್ಷಕಿ ಸ್ಮಿತಾ, ಅರಣ್ಯ ರಕ್ಷಕ ರವಿಕುಮಾರ್, ಅರಣ್ಯವೀಕ್ಷಕಿ ಅನಿತಾ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುದುರೆಮುಖ ಸಹಿತ ಹಲವೆಡೆ ವಿದ್ಯಾರ್ಥಿಗಳು ಚಾರಣ ನಡೆಸಿದರು.
ಜಾಹೀರಾತು
ವಲಯಾರಣ್ಯಾಧಿಕಾರಿ ಕಚೇರಿ ಭೇಟಿ, ಉಪ್ಪಿನಂಗಡಿ ವಲಯ ಮಣ್ಣುಗುಂಡಿ ನಾಟಿ ಸಂಗ್ರಹಾಲಯ ಸಹಿತ ಅರಣ್ಯಕ್ಕೆ ಸಂಬಂಧಿಸಿ ಹಲವು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ. ವಿನಾಯಕ್ ಜೀವವೈವಿಧ್ಯ ಮಾಹಿತಿ ನೀಡಿದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "ಅರಣ್ಯ ಇಲಾಖೆ ವತಿಯಿಂದ ಚಿಣ್ಣರ ವನದರ್ಶನ"