ಶಂಭೂರು ಗ್ರಾಮದ ಕೊಡಿಬೆಟ್ಟು ಬೈಪಾಡಿ ನಿವಾಸಿಗಳಾದ ಹರೀಶ್- ವನಿತ ದಂಪತಿಗಳ ಪುತ್ರ ತನುಷ್ ಎಂಬ ವಿಕಲಚೇತನ ಮಗುವಿಗೆ ಮಾಜಿ ಸಚಿವರಾದ ಬಿ. ರಮಾನಾಥ ರೈ ರವರು ವಿಕಲಚೇತನ ಸಲಕರಣೆಯನ್ನು ವಿತರಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ಯಮುನ.ಡಿ ಪ್ರಮುಖರಾದ ಉಮೇಶ್ ಬೋಳಂತೂರು, ಉಮೇಶ್ ನೆಲ್ಲಿಗುಡ್ಡೆ, ಪುರಸಭಾ ಸದಸ್ಯರಾದ ಗಂಗಾಧರ್, ಮೊಹಮ್ಮದ್ ನಂದರಬೆಟ್ಟು, ಭರತ್ ಏಲಾಬೆ ಅಶೋಕ್, ಸೂರಜ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ವಿಕಲಚೇತನ ಮಗುವಿಕೆ ಸಲಕರಣೆ ವಿತರಿಸಿದ ರಮಾನಾಥ ರೈ"