ಜಾಹೀರಾತು
ನೆರೆ ಸಂತ್ರಸ್ತರಿಗೆ ಪರಿಹಾರದ ಕಿಟ್ ಗಳನ್ನು ಬಂಟ್ವಾಳ ಎಸ್.ವಿ.ಎಸ್. ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ.21ರಂದು ವಿತರಿಸಲಾಯಿತು.
ಸುಮಾರು 50 ಕುಟುಂಬಗಳಿಗೆ 23 ವಿವಿಧ ಬಗೆಯ ವಸ್ತುಗಳಿರುವ ಕಿಟ್ ಗಳನ್ನು ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಟ್ರಸ್ಟಿಗಳಾದ ಬಿ.ಪುರುಷೋತ್ತಮ ಶೆಣೈ, ಅರಳ ಗೋವಿಂದ ಪ್ರಭು ಮತ್ತು ಪ್ರವೀಣ್ ಕಿಣಿ ವಿತರಿಸಿದರು.
ಈ ಸಂದರ್ಭ ನರಸಿಂಹ ಶೆಣೈ ಎಂ, ರಮೇಶ್ ಶೆಣೈ, ಸದಾಶಿವ ಪ್ರಭು, ಅರವಿಂದ ನಾಯಕ್, ಚಿದಾನಂದ ಶೆಣೈ, ಜಿತೇಂದ್ರ ಶೆಣೈ, ಪ್ರಮೋದ್ ಭಟ್ ಮತ್ತು ಅರ್ಜುನ್ ಭಂಡಾರ್ಕಾರ್ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳದಲ್ಲಿ ನೆರೆ ಸಂತ್ರಸ್ತರಿಗೆ ಕಿಟ್ ವಿತರಣೆ"