ಬಂಟ್ವಾಳದಲ್ಲಿ ದಶಕಗಳ ಬಳಿಕ ಕಂಡುಬಂದ ಪ್ರವಾಹದಿಂದ ಬಾಧಿತರಿಗೆ ನೆರವು ನೀಡಲು ಬಂಟ್ವಾಳದ ಯುವಕರ ತಂಡವೊಂದು ಸಿದ್ಧವಾಗಿದೆ. ಪುರಸಭೆಯ ಹಿರಿಯ ಸದಸ್ಯರಾದ ಅರಳ ಗೋವಿಂದ ಪ್ರಭು ಅವರ ನೇತೃತ್ವದಲ್ಲಿ ಆಹಾರ, ಬಟ್ಟೆ, ಪಾತ್ರೆ, ಔಷಧ ಮತ್ತು ಮನೆಗೆ ಅಗತ್ಯವಿರುವ ವಸ್ತುಗಳನ್ನು ಸಂತ್ರಸ್ತರಿಗೆ ಒದಗಿಸುವ ಉದ್ದೇಶವನ್ನು ತಂಡ ಇಟ್ಟುಕೊಂಡಿದೆ.
ಜಾಹೀರಾತು
ಈ ಹಿನ್ನೆಲೆಯಲ್ಲಿ ಸಾರ್ವಜನಿಕರೂ ಈ ತಂಡದೊಂದಿಗೆ ಪ್ರವಾಹಪೀಡಿತರಿಗೆ ಬೇಕಾದ ವಸ್ತುಗಳನ್ನು ಒದಗಿಸುವ ಮೂಲಕ ಸೇರಬಹುದಾಗಿದ್ದು, ಆಗಸ್ಟ್ 14ರೊಳಗೆ ಇವನ್ನು ನೀಡಬೇಕಾಗಿ ತಂಡದ ಅರ್ಜುನ್ ಭಂಡಾರ್ಕಾರ್ ವಿನಂತಿಸಿದ್ದಾರೆ. ದಾನಿಗಳು ಈ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
Ramesh Shenoy 9611772787
Narasimha Shenoy M 7353472855
ಜಾಹೀರಾತು
Arjun Bhandarkar 9739790030
Gautham Mallya 8050467914
Girish Pai B H 9632661333
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಪ್ರವಾಹಪೀಡಿತರಿಗೆ ನೆರವು – ಬಂಟ್ವಾಳ ಯುವಕರ ಮನವಿ"