ಬೈಕ್ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಡೇಶಿವಾಲಯದ ಇಬ್ಬರು ಯುವಕರಿಗೆ ಸಾರ್ವಜನಿಕರು ನೀಡಿದ ನಿಧಿ ಸಂಗ್ರಹವನ್ನು ಯುವಶಕ್ತಿ ಕಡೇಶಿವಾಲಯದ ಬಳಗ ಸಂಗ್ರಹಿಸಿ ಒದಗಿಸಿದೆ. ಚಿಕಿತ್ಸೆ ಪಡೆಯುತ್ತಿದ್ದ ತೇಜಸ್ ಮತ್ತು ಚರಣ್ ಅವರಿಗೆ ನೆರವು ಕೋರಿ ವಾಟ್ಸಾಪ್ ಮೂಲಕ ಸಂದೇಶ ನೀಡಲಾಗಿತ್ತು. ಇದರಲ್ಲಿ ಸಂಗ್ರಹಗೊಂಡ 74 ಸಾವಿರ ರೂ ಮೊತ್ತವನ್ನು ನೀಡಲಾಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಪಘಾತದಿಂದ ಆಸ್ಪತ್ರೆಗೆ ದಾಖಲಾದವರಿಗೆ ನೆರವು"