ಹಳೆಯದಷ್ಟೇ ಅಲ್ಲ, ಹೊಚ್ಚ ಹೊಸ ನೋಟುಗಳ ಸೀರಿಯಲ್ ನಂಬರ್ ಸಹಿತ ವೈವಿಧ್ಯಮಯ ವಿಚಾರಗಳನ್ನು ಸಂಗ್ರಹಿಡುವ ಹವ್ಯಾಸ ಹೊಂದಿರುವ ಕಲ್ಲಡ್ಕದ ಕಲ್ಲಡ್ಕ ಮ್ಯೂಸಿಯಂನ ಮೊಹಮ್ಮದ್ ಯಾಸೀರ್ ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಾಹೀರಾತು
ಜಸ್ಟೀಸ್ ಎಚ್.ಎನ್.ನಾಗಮೋಹನದಾಸ್, ಮಹೇಶ್ ಜೋಶಿ, ಎಸ್.ಎ.ಚಿನ್ನೇಗೌಡ, ಎಚ್.ಎಲ್.ಎನ್.ರಾವ್, ಆರ್ಯಭಟ ಸಂಸ್ಥೆಯ ಭವಾನಿ ಶಂಕರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಯಾಸೀರ್ ಅವರ ಕುರಿತು ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿರಿ.
https://bantwalnews.com/2019/05/20/kalladka-museum/
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಲ್ಲಡ್ಕ ಮ್ಯೂಸಿಯಂನ ಮಹಮ್ಮದ್ ಯಾಸೀರ್ ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ"