ಜಾಹೀರಾತು
ಹಾಸನದಿಂದ ಮೆಣಸಿನಕಾಯಿ ತರಿಸಿದ ಗೋಣಿಯನ್ನು ಬಿಚ್ಚಿದ ತರಕಾರಿ ವ್ಯಾಪಾರಿ ನೋಡಿ ಅಚ್ಚರಿಪಟ್ಟ ಪ್ರಸಂಗ ಇದು. ಬಂಟ್ವಾಳ ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಬಳಿಯ ತರಕಾರಿ ವ್ಯಾಪಾರಿಗೆ ಸಿಕ್ಕಿದ್ದು ದೊಡ್ಡ ಕಲ್ಲು.
ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ವೆಂಕಟೇಶ್ ಎಂಬವರ ತರಕಾರಿ ಅಂಗಡಿಗೆ ಬಂದ ಮೆಣಸಿನಕಾಯಿ ಗೋಣಿಯ ಕತೆ ಇದು. ಹಾಸನ ಜಿಲ್ಲೆಯಿಂದ ಬಂದಿರುವ ಮೆಣಸಿನಕಾಯಿ ಲೋಡಿನ ಗೋಣಿಯಲ್ಲಿ ತೂಕ ಹೆಚ್ಚು ಮಾಡಲು ಈ ಮೋಸ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮೆಣಸಿನಕಾಯಿ ಗೋಣಿ ಬಿಚ್ಚಿ ನೋಡಿದರೆ ದೊರಕಿದ್ದು ದೊಡ್ಡ ಕಲ್ಲು!!!!"