ವಿಟ್ಲ ಪಡ್ನೂರು ಗ್ರಾಮದ ಕಡಂಬು ಧರ್ಮ ಚಾವಡಿಯ ಶ್ರೀ ಸಾಸ್ತಾರ, ಶ್ರೀ ರಕ್ತೇಶ್ವರಿ, ಶ್ರೀ ಉಲ್ಲಾಲ್ತಿ, ಶ್ರೀ ಮಲರಾಯಿ, ಶ್ರೀ ಗುಳಿಗ ಮತ್ತು ಶ್ರೀ ಕೊರತಿ ದೈವಗಳ ಸಾನಿಧ್ಯದಲ್ಲಿ, ಶ್ರೀ ಕೊರತಿ, ಶ್ರೀ ಗುಳಿಗ ಮತ್ತು ಶ್ರೀ ರಕ್ತೇಶ್ವರಿ ದೈವಗಳಿಗೆ ನೇಮೋತ್ಸವ ನಡೆಯಿತು. ಸತೀಶ್ ಆಳ್ವಾ ಇರಾ ಬಾಳಿಕೆ, ಕೃಷ್ಣಯ್ಯ ಕೆ ವಿಟ್ಲ ವಿಟ್ಲ ಅರಮನೆ, ಕುಂಡಕೋಳಿ ಶ್ರೀನಿವಾಸ ರೈ ಮೊದಲಾದವರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಡಂಬು ಧರ್ಮಚಾವಡಿಯಲ್ಲಿ ನೇಮೋತ್ಸವ"