ಬಂಟ್ವಾಳದಲ್ಲಿ ಬಿ.ಕಸ್ಬಾ ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಪ್ರಮುಖರಾದ ಜನಾರ್ದನ ಚೆಂಡ್ತಿಮಾರ್, ಸಂಜೀವ ಪೂಜಾರಿ, ವಾಸು ಪೂಜಾರಿ ಲೋರೋಟ್ಟೋ, ಜಗದೀಶ್ ಕೊಯಿಲ, ಬಾಲಕೃಷ್ಣ ಆಳ್ವ ಮಾಣಿ, ಮೋಹನ್ ಗೌಡ, ವಿಶ್ವನಾಥ ಗೌಡ ಮಣಿ, ಸದಾಶಿವ ಬಂಗೇರ, ವಿವಿಧ ಭಾಗಗಳ ಬೂತ್ ಅಧ್ಯಕ್ಷರು ಭಾಗವಹಿಸಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಲಯ ಮಟ್ಟದ ಕಾಂಗ್ರೆಸ್ ಸಭೆ"