ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ದಕ್ಷಿಣ ಕನ್ನಡ ಜಿಲ್ಲೆಯಿಡೀ ಒಳಗೊಂಡ ಲೋಕಸಭೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಏಪ್ರಿಲ್ 18ರಂದು ನಡೆಯಲಿದೆ. ವಿವರಗಳು ಹೀಗಿವೆ.
ಜಾಹೀರಾತು
ನಾಮಪತ್ರ ಸಲ್ಲಿಕೆ ಆರಂಭ : 19 ಮಾರ್ಚ್ 2019, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: 26 ಮಾರ್ಚ್ 2019, ನಾಮಪತ್ರ ಪರಿಶೀಲನೆ ದಿನಾಂಕ : 27 ಮಾರ್ಚ್ 2019, ನಾಮಪತ್ರ ಹಿಂದೆ ಪಡೆಯುವ ದಿನ : 29 ಮಾರ್ಚ್ 2019
ಮತದಾನದ ದಿನ : 18 ಎಪ್ರಿಲ್ 2019, ಮತ ಎಣಿಕೆ ದಿನ: 23 ಮೇ 2019 ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಈಗಾಗಲೇ ಜಾರಿಯಾಗಿದ್ದು, ಮೇ 27ರವರೆಗೆ ಇರುತ್ತದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ದ.ಕ. ಕ್ಷೇತ್ರ, ಏಪ್ರಿಲ್ 18ರಂದು ಇಲೆಕ್ಷನ್, ಮಾ.19ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ"