ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
- ಕೇಂದ್ರ ಸರಕಾರದ ಬಜೆಟ್ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪತ್ರಿಕಾ ಹೇಳಿಕೆ ನೀಡಿದ್ದು, ಇದು ದೇಶದ ಹೆಮ್ಮೆಯ ಬಜೆಟ್ ಎಂದಿದ್ದಾರೆ.
ಜಾಹೀರಾತು
ಕೇಂದ್ರ ಬಜೆಟ್ ಕೃಷಿಕನಿಗೆ ಹಾಗೂ ಜನಸಾಮಾನ್ಯನಿಗೆ ಪೂರಕವಾಗಿದ್ದು, ಭಾರತದ ಪ್ರಗತಿಯ ದ್ಯೋತಕವಾಗಿದೆ. ಕಿಸಾನ್ ಸಮ್ಮಾನ್ ಯೋಜನೆ, ಪಶುಪಾಲನೆ, ಮೀನುಗಾರಿಕೆಗೆ ನೆರವು, ಆದಾಯ ತೆರಿಗೆ ವಿನಾಯತಿ, ರಾಷ್ಟ್ರೀಯ ಕಾಮಧೇನು ಆಯೋಗ ಸ್ಥಾಪನೆ, 3 ಲಕ್ಷ ಕೋಟಿಗೇರಿದ ರಕ್ಷಣಾ ಬಜೆಟ್, ಗ್ರಾಮ ಸಡಕ್ ಯೋಜನೆಗೆ ನೆರವು ಹೀಗೆ ನಾನಾ ಯೋಜನೆಗಳನ್ನು ರೂಪಿಸಲಾಗಿದ್ದು, ಭವಿಷ್ಯದ ನವಭಾರತ ನಿರ್ಮಾಣದ ಕನಸು ಈಡೇರಿಸುವ ಸಂಕಲ್ಪ ಇದರಲ್ಲಿದೆ ಎಂದು ಅವರು ತಿಳಿಸಿದ್ಧಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಹೆಮ್ಮೆಯ ಬಜೆಟ್: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ"