ಬಂಟ್ವಾಳದ ನಾಲ್ಕು ಮಾರ್ಗಗಳು ಸೇರುವ ಬಂಟ್ವಾಳ ಜಂಕ್ಷನ್ ಅಥವಾ ತುಂಬ್ಯ ಜಂಕ್ಷನ್ ನಲ್ಲಿರುವ ರಸ್ತೆ ಹೊಂಡಗಳಿಗೆ ತಾತ್ಕಾಲಿಕವಾಗಿ ತೇಪೆ ಹಾಕುವ ಕಾರ್ಯ ಶುಕ್ರವಾರ ರಾತ್ರಿ ಆರಂಭಗೊಂಡಿದೆ. ಹೊಂಡಮಯ ರಸ್ತೆ ಕುರಿತು ಶುಕ್ರವಾರ ಬೆಳಗ್ಗೆ ಬಂಟ್ವಾಳನ್ಯೂಸ್ ನಲ್ಲಿ ವರದಿ ಪ್ರಕಟಗೊಂಡಿತ್ತು. ಈ ಕುರಿತು ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಅಧಿಕಾರಿಗಳ ಗಮನ ಸೆಳೆದಿದ್ದರು.
ಜಾಹೀರಾತು
ರಸ್ತೆಗಳಲ್ಲಿ ಹೊಂಡಗಳಿರುವ ಬಗ್ಗೆ ಇವತ್ತು ಬೆಳಗ್ಗೆ ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ವರದಿ ಇದು.
ಹಳೇ ರಸ್ತೆಯಲ್ಲಿ ಹೊಸ ಹೊಂಡಗಳು – ಬಂಟ್ವಾಳ ಜಂಕ್ಷನ್ ನಲ್ಲಿ ಜಾಗ್ರತೆ!!!
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನಡೆಯಿತು ಬಂಟ್ವಾಳ ಜಂಕ್ಷನ್ ರಸ್ತೆ ಹೊಂಡಕ್ಕೆ ತೇಪೆ ಕಾರ್ಯ"