ಪಿಂಚಣಿದಾರರ ಸಂಘದ ಸಭೆಯಲ್ಲಿ ಬಿ.ತಮ್ಮಯ ಅವರಿಂದದ ತುಳು ಲಿಪಿ ಕಲಿತ ಶಿಷ್ಯಂದಿರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸನ್ಮಾನದ ಸಲುವಾಗಿ ಸನ್ಮಾನಿಸಿದರು. ಶಿಷ್ಯಂದಿರಾದ ದಿನಕರ್, ದಾಮೋದರ್, ಚಂದ್ರಶೇಖರ ಗಟ್ಟಿ ಮತ್ತು ಜಲಜಾಕ್ಷಿ ಭಾಗವಹಿಸಿದ್ದರು. ನೀಲೋಜಿರಾವ್ ಹಾಗೂ ಲಿಂಗಪ್ಪ ಮಾಸ್ತರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ತುಳು ಲಿಪಿ ಮಾಸ್ಟರ್ ತಮ್ಮಯ ಅವರಿಗೆ ಶಿಷ್ಯರಿಂದ ಗೌರವಾರ್ಪಣೆ, ಅಭಿನಂದನೆ"