ಮಳೆ, ಚಳಿಯೆನ್ನದೆ ರಸ್ತೆ ಬದಿಯಲ್ಲಿ ನಿಂತು ಸಂಚಾರ ನಿಯಂತ್ರಿಸುವ ಪೊಲೀಸರು ಸುಗಮ ರಸ್ತೆ ಸಂಚಾರಕ್ಕಾಗಿ ಹಾರೆ, ಪಿಕ್ಕಾಸನ್ನೂ ಹಿಡಿಯಬೇಕಾಯಿತು.
ಮೇಲ್ಕಾರ್ ನಲ್ಲಿ ಚರಂಡಿಯೊಂದು ಬ್ಲಾಕ್ ಆಗಿ ಮಳೆ ನೀರು ರಸ್ತೆಯಲ್ಲೆಲ್ಲ ಹರಿಯುತ್ತಿದ್ದುದನ್ನು ಗಮನಿಸಿದ ಪೊಲೀಸರು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಉಪನಿರೀಕ್ಷಕ ಯಲ್ಲಪ್ಪ ಮಾರ್ಗದರ್ಶನದಲ್ಲಿ ರಾಜು, ಶರಣ್ ಗೌಡ ಬಿರಾದಾರ್, ಕುಶಾಲಪ್ಪ, ಮನೋಹರ್, ಮೋನಪ್ಪ ಗೌಡ ಮತ್ತಿತರರು ಮಳೆಯನ್ನೂ ಲೆಕ್ಕಿಸದೆ ಹಾರೆ ಹಿಡಿದು ಚರಂಡಿಯನ್ನು ಬಿಡಿಸಿಕೊಟ್ಟರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಹಾರೆ ಹಿಡಿದ ಸಂಚಾರಿ ಪೊಲೀಸರು"