ಜಿಲ್ಲಾ ಸುದ್ದಿ

ದಕ್ಷಿಣ ಕನ್ನಡದ ಎಂಟರಲ್ಲಿ ಅಭ್ಯರ್ಥಿಗಳು ಐವತ್ತೆಂಟು

ರಾಜ್ಯ ವಿಧಾನಸಭೆ ಚುನಾವಣೆಗೆ ಅಂತಿಮವಾಗಿ ಕಣದಲ್ಲಿ ಉಳಿದ ದ.ಕ. ಜಿಲ್ಲೆಯ 8 ಕ್ಷೇತ್ರಗಳ 58 ಅಭ್ಯರ್ಥಿಗಳ ವಿವರ ಇಲ್ಲಿವೆ.

ಬೆಳ್ತಂಗಡಿ ಕ್ಷೇತ್ರ (6 ಅಭ್ಯರ್ಥಿಗಳು)
  1. ಕೆ. ವಸಂತ ಬಂಗೇರ(ಕಾಂಗ್ರೆಸ್),
  2. ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್),
  3. ಹರೀಶ್ ಪೂಂಜಾ (ಬಿ.ಜೆ.ಪಿ),
  4. ವೆಂಕಟೇಶ್ ಬೆಂಡೆ (ಪಕ್ಷೇತರ),
  5. ಜಗನ್ನಾಥ(ಎಂಇಪಿ),
  6. ಸೈಯದ್ ಹಸನ್(ಪಕ್ಷೇತರ)
ಮೂಡಬಿದ್ರ್ರೆ ಕ್ಷೇತ್ರ (7 ಅಭ್ಯರ್ಥಿಗಳು)
  1. ಕೆ. ಅಭಯಚಂದ್ರ(ಕಾಂಗ್ರೆಸ್),
  2. ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ),
  3. ಜೀವನ್  ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ),
  4. ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ),
  5. ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ),
  6. ರೀನಾ ಪಿಂಟೋ (ಪಕ್ಷೇತರ),
  7. ಅಬ್ದುಲ್ ರಹಿಮಾನ್ (ಎಂ.ಇ.ಪಿ).
ಮಂಗಳೂರು ಉತ್ತರ ಕ್ಷೇತ್ರ (7 ಅಭ್ಯರ್ಥಿಗಳು)
  1. ಸುರೇಶ್ ಬಿ ಸಾಲ್ಯಾನ್ (ಅಖಿಲ ಭಾರತ ಹಿಂದೂ ಮಹಾಸಭಾ),
  2. ಮೊಹಿಯುದ್ದೀನ್ ಬಾವಾ (ಕಾಂಗ್ರೆಸ್),
  3. ಡಾ.ವೈ. ಭರತ್ ಶೆಟ್ಟಿ (ಬಿ.ಜೆ.ಪಿ),
  4. ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ),
  5. ಪಿ.ಎಂ. ಅಹಮ್ಮದ್ (ಎಂ.ಇ.ಪಿ),
  6. ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ),
  7. ಮ್ಯಾಕ್ಸಿಂ ಪಿಂಟೋ (ಪಕ್ಷೇತರ)
ಮಂಗಳೂರು ದಕ್ಷಿಣ ಕ್ಷೇತ್ರ (11 ಅಭ್ಯರ್ಥಿಗಳು)
  1. ಜೆ.ಆರ್.ಲೋಬೊ (ಕಾಂಗ್ರೆಸ್),
  2. ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ),
  3. ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ),
  4. ರೀನಾ ಪಿಂಟೋ (ಪಕ್ಷೇತರ),
  5. ಮದನ್ ಎಂ.ಸಿ (ಪಕ್ಷೇತರ),
  6. ಆರ್.ಶ್ರೀಕರ ಪ್ರಭು (ಪಕ್ಷೇತರ),
  7. ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ),
  8. ರತ್ನಾಕರ ಸುವರ್ಣ (ಜೆ.ಡಿ.ಎಸ್),
  9. ಮುಹಮ್ಮದ್ ಖಾಲಿದ್ (ಪಕ್ಷೇತರ),
  10. ಮುಹಮ್ಮದ್ ಇಕ್ಬಾಲ್ (ಎಂಇಪಿ)
  11. ಧರ್ಮೇಂದ್ರ(ಅಖಿಲ ಭಾರತ್ ಹಿಂದೂ ಮಹಾಸಭಾ),
ಮಂಗಳೂರು ಕ್ಷೇತ್ರ (5 ಅಭ್ಯರ್ಥಿಗಳು)
  1. ನಿತಿನ್ ಕುತ್ತಾರ್(ಸಿ.ಪಿ.ಐ.ಎಂ),
  2. ಸಂತೋಷ್ ಕುಮಾರ್ ರೈ (ಬಿ.ಜೆ.ಪಿ),
  3. ಯು.ಟಿ.ಖಾದರ್ (ಕಾಂಗ್ರೆಸ್),
  4. ಕೆ.ಅಶ್ರಫ್ (ಜೆ.ಡಿ.ಎಸ್),
  5. ಉಸ್ಮಾನ್ (ಎಂ.ಇ.ಪಿ).

ಬಂಟ್ವಾಳ ಕ್ಷೇತ್ರ (5 ಅಭ್ಯರ್ಥಿಗಳು)

  1. ಬಿ. ರಮಾನಾಥ ರೈ (ಕಾಂಗ್ರೆಸ್),
  2. ರಾಜೇಶ್ ನಾೈಕ್(ಬಿ.ಜೆ.ಪಿ),
  3. ಇಬ್ರಾಹಿಂ ಕೈಲಾರ್  (ಪಕ್ಷೇತರ),
  4. ಬಾಲಕೃಷ್ಣ ಪೂಜಾರಿ(ಲೋಕ್ ಆವಾಜ್ ದಳ),
  5. ಶಮೀರ್ (ಎಂ.ಇ.ಪಿ).
ಪುತ್ತೂರು ಕ್ಷೇತ್ರ (11 ಅಭ್ಯರ್ಥಿಗಳು)
  1. ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್),
  2. ಸಂಜೀವ ಮಟಂದೂರು (ಬಿ.ಜೆ.ಪಿ),
  3. ಶೇಖರ ಬಿ (ಪ್ರಜಾ ಪರಿವರ್ತನ ಪಾರ್ಟಿ),
  4. ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ),
  5. ಐ.ಸಿ.ಕೈಲಾಸ್ (ಜೆ.ಡಿ.ಎಸ್),
  6. ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ),
  7. ಶಬಾನ ಎಸ್.ಶೇಖ್ (ಎಂ.ಇ.ಪಿ),
  8. ಮಜೀದ್ (ಸಂಯುಕ್ತ ಜನತಾ ದಳ)
  9. ವಿದ್ಯಾಶ್ರೀ (ಪಕ್ಷೇತರ)
  10. ಬಿ.ಎಸ್. ಚೇತನ ಕುಮಾರ್ (ಪಕ್ಷೇತರ)
  11. ಅಮರನಾಥ ಬಿ.ಕೆ(ಪಕ್ಷೇತರ)
ಸುಳ್ಯ ಕ್ಷೇತ್ರ (6 ಅಭ್ಯರ್ಥಿಗಳು)
  1. ಅಂಗಾರ ಎಸ್.(ಬಿ.ಜೆ.ಪಿ)
  2. ಡಾ. ಬಿ. ರಘು (ಕಾಂಗ್ರೆಸ್),
  3. ಸಂಜೀವ ಬಾಬುರಾವ್ ಕುರಾನ್ಡ್‍ವಾಡ್(ಪಕ್ಷೇತರ),
  4. ಸುಂದರ ಕೆ. (ಪಕ್ಷೇತರ),
  5. ರಘು (ಬಹುಜನ ಸಮಾಜ ಪಾರ್ಟಿ),
  6. ಚಂದ್ರಶೇಖರ ಕೆ (ಪಕ್ಷೇತರ)
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ