ವಿಟ್ಲ ಹಳೆ ಬಸ್ ನಿಲ್ದಾಣದ ಅಪ್ಪಾಜಿ ರಾವ್ ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿ ಎಂ.ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷವಾಗಿ ಮಾಸ್ಟರ್ಸ್ ಚೆಸ್ ಸ್ಕೂಲ್ ಆರಂಭಿಸಿದ್ದು, ಶುಕ್ರವಾರ ಚಾಲನೆ ನೀಡಲಾಯಿತು.
ವಿಟ್ಲ ಸಮುದಾಯ ಆಸ್ಪತ್ರೆಯ ಹಿರಿಯ ವೈದ್ಯಾಽಕಾರಿ ಡಾ.ಪ್ರಶಾಂತ್ ಬಿ.ಎನ್. ಉದ್ಘಾಟಿಸಿದರು. ನ್ಯಾಯವಾದಿ ಗೋವಿಂದರಾಜ್ ಪೆರುವಾಜೆ, ಮಮತಾ ಸಂಜೀವ ಪೂಜಾರಿ, ಶೀಬಾ ಎಲೆಕ್ಟ್ರಿಕಲ್ಸ್ನ ಜಾನ್ಸನ್ ಮೊದಲಾದವರು ಉಪಸ್ಥಿತರಿದ್ದರು. ಎಂ.ಸುರೇಶ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.
(more…)