ವಿಟ್ಲ ಹಳೆ ಬಸ್ ನಿಲ್ದಾಣದ ಅಪ್ಪಾಜಿ ರಾವ್ ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿ ಎಂ.ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷವಾಗಿ ಮಾಸ್ಟರ್ಸ್ ಚೆಸ್ ಸ್ಕೂಲ್ ಆರಂಭಿಸಿದ್ದು, ಶುಕ್ರವಾರ ಚಾಲನೆ ನೀಡಲಾಯಿತು.
ಜಾಹೀರಾತು
ವಿಟ್ಲ ಸಮುದಾಯ ಆಸ್ಪತ್ರೆಯ ಹಿರಿಯ ವೈದ್ಯಾಽಕಾರಿ ಡಾ.ಪ್ರಶಾಂತ್ ಬಿ.ಎನ್. ಉದ್ಘಾಟಿಸಿದರು. ನ್ಯಾಯವಾದಿ ಗೋವಿಂದರಾಜ್ ಪೆರುವಾಜೆ, ಮಮತಾ ಸಂಜೀವ ಪೂಜಾರಿ, ಶೀಬಾ ಎಲೆಕ್ಟ್ರಿಕಲ್ಸ್ನ ಜಾನ್ಸನ್ ಮೊದಲಾದವರು ಉಪಸ್ಥಿತರಿದ್ದರು. ಎಂ.ಸುರೇಶ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಟ್ಲ : MASTERS CHESS SCHOOL ಆರಂಭ"