ಜಾಹೀರಾತು
ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಇದರ ಗರ್ಭಗುಡಿಯ ದ್ವಾರ ಹಾಗೂ ಬಾಗಿಲಿಗೆ ಬೆಳ್ಳಿ ಮುಚ್ಚುವ ಸಲುವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಸ್ವಜಾತಿ ದಾನಿಗಳಿಂದ ಸಂಗ್ರಹಿಸಿದ ರೂ. 1,20,817 ಮೊತ್ತವನ್ನು ರಾಜರಾಜೇಶ್ವರೀ ದೇವಸ್ಥಾನದ ಕುಲಾಲ ಸಮಾಜ ಬಾಂಧವರ ಸೇವಾ ಸಮಿತಿಯ ಗೌರವಾಧ್ಯಕ್ಷ ಪೃಥ್ವಿರಾಜ್ ಮತ್ತು ಅಧ್ಯಕ್ಷ ಸುಂದರ್ ಬಿ ಬಂಗೇರಾ ಅವರಿಗೆ ಹಸ್ತಾಂತರಿಸಲಾಯಿತು.
ಯುವ ವೇದಿಕೆ ಅಧ್ಯಕ್ಷ ನಾರಾಯಣ ಸಿ.ಪೆರ್ನೆ, ಗೌರವ ಸಲಹೆಗಾರ ಟಿ.ಶೇಷಪ್ಪ ಮಾಸ್ತರ್, ಕೋಶಾಧಿಕಾರಿ ಮಾಧವ ಕುಲಾಲ್, ಉಪಾಧ್ಯಕ್ಷರುಗಳಾದ ಸುಕುಮಾರ್, ಜಯರಾಜ್ ಬಂಗೇರಾ, ರಾಜ್ಯ ಮಹಿಳಾ ಸಂಘದ ಭಾರತಿ ಶೇಷಪ್ಪ, ವಿದ್ಯಾ ಉಮೇಶ್ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕುಲಾಲ ಯುವ ವೇದಿಕೆಯಿಂದ ಪೊಳಲಿಗೆ ದೇಣಿಗೆ"