ಶ್ರೀಒಡಿಯೂರು ರಥೋತ್ಸವ–ತುಳುನಾಡ್ದ ಜಾತ್ರೆಗೆ ಜನವರಿ 23ರಂದು ಹಸಿರುವಾಣಿ–ಹೊರೆಕಾಣಿಕೆ ಸಮರ್ಪಣೆಯು ಬೆಳಿಗ್ಗೆ ಘಂಟೆ 10 ಕ್ಕೆ ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ಹೊರಟು ಬಿ.ಸಿ.ರೋಡ್ ಮಾರ್ಗವಾಗಿ ಮಧ್ಯಾಹ್ನ 1 ಘಂಟೆಗೆ ವಿಟ್ಲದಿಂದ ವಾಹನಾ ಜಾಥಾದ ಮೂಲಕ ಹೊರಟು 2 ಘಂಟೆಗೆ ಕನ್ಯಾನದಿಂದ ಭವ್ಯ ಮೆರವಣಿಗೆಯಲ್ಲಿ ಒಡಿಯೂರು ಶ್ರೀ ಸಂಸ್ಥಾನಕ್ಕೆ ಸಮರ್ಪಣೆ ನಡೆಯಲಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಶ್ರೀ ಒಡಿಯೂರು ರಥೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ"