ಕುತ್ತಿಲ ಬ್ರಹ್ಮಬೈದರ್ಕಳ ಗರೋಡಿ ನೇಮೋತ್ಸವ ಕಾರ್ಯಕ್ರಮಕ್ಕೆ ಸಚಿವ ಬಿ.ರಮಾನಾಥ ರೈ ಆಗಮಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದರು.
ಜಾಹೀರಾತು
ಈ ಸಂದರ್ಭ ಜಿಪಂ ಸದಸ್ಯ ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪ್ರಮುಖರಾದ ರಾಜೀವ ಶೆಟ್ಟಿ ಎಡ್ತೂರು, ಕೆ.ವಿ.ರಾಜೇಂದ್ರ ಕುಮಾರ್ ದೇಕಿನಕಟ್ಟೆ ಮೋಹನ ಸಾಲಿಯಾನ್, ಸುಧೀಂದ್ರ ಎರ್ಮೆನಾಡು, ಶಂಕರ ಶೆಟ್ಟಿ ಬೆಟ್ಟುಮನೆ, ರವಿಚಂದ್ರ ಪಾಂಗಲ್ಪಾಡಿ ಉಪಸ್ಥಿತರಿದ್ದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸಂಜೀತ್ ಕುಮಾರ್ ಜೈನ್ , ಪ್ರಶಾಂತ್ ಕೋಟ್ಯಾನ್ , ನಿರಂಜನ್ ಕುಮಾರ್ ಜೈನ್, ಮೇಗಿನಎಡ್ತೂರು ಗರೋಡಿ ಕ್ಷೆತ್ರದ ಪ್ರಧಾನ ಸೇವಕ ಗುರುದಾಸ ಕರ್ಕೇರ ಸಚಿವರನ್ನು ಬರಮಾಡಿಕೊಂಡರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕುತ್ತಿಲ ಗರೋಡಿ ನೇಮೋತ್ಸವಕ್ಕೆ ಸಚಿವ ರೈ ಭೇಟಿ"