ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿ ಹುಟ್ಟು ಅಂಗವಿಕಲರಾದ ಕೇಶವ ಮತ್ತು ಅವರ ಮಗಳು ಭಾಗ್ಯಶ್ರೀ ವೈದ್ಯಚಿಕಿತ್ಸೆಗೆ ಮತ್ತು ವಿದ್ಯಾಭ್ಯಾಸಕ್ಕೆ 20 ಸಾವಿರ ರೂಗಳನ್ನು ತುಡರ್ ಚಾರಿಟೇಬಲ್ ಟ್ರಸ್ಟ್ ನ ಭರವಸೆಯ ಬೆಳಕು 12ನೇ ಯೋಜನೆಯ ಅಂಗವಾಗಿ ನೀಡಲಾಯಿತು.
ಜಾಹೀರಾತು
ಈ ಸಂದರ್ಭ ಎಲ್.ಐ.ಸಿ.ಮ್ಯಾನೇಜರ್ ಶಂಕರ ಶೆಟ್ಟಿ, ಸಹಾಯಕ ಇಂಜಿನಿಯರ್ ಶಿವಪ್ರಸನ್ನ, ಸಿವಿಲ್ ಇಂಜಿನಿಯರ್ ಸಂದೀಪ್, ತುಡರ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ತುಡರ್ ಚಾರಿಟೇಬಲ್ ಟ್ರಸ್ಟ್ ನಿಂದ ನೆರವು"