ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯ 8 ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರಥಮ ಸ್ಥಾನದಿಂದ 3 ಚಿನ್ನ ದ್ವೀತಿಯ ಸ್ಥಾನದಿಂದ 4 ಬೆಳ್ಳಿ ತೃತೀಯ ಸ್ಥಾನದಿಂದ 3 ಕಂಚಿನ ಪದಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ.
ಜಾಹೀರಾತು
ವೈಯಕ್ತಿಕ ವಿಭಾಗದ ಕಟಾದಲ್ಲಿ ಮಿಥುನ್ ರಾಜ್ , ಚಂದ್ರಧರ, ಶರಣ್ಯಶ್ರೀ ಪ್ರಥಮ ಹಾಗೂ ಶರಣ್ಯ ಶ್ರೀ ಕುಮಿಟೆ ವಿಭಾಗದಲ್ಲಿ ದ್ವೀತಿಯ ಸ್ಥಾನ , ಕಿಶನ್ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿಟೆ ವಿಭಾಗಲ್ಲಿ ದ್ವೀತಿಯ , ಗುರುಪ್ರಸಾದ್ ಕಟಾದಲ್ಲಿ ದ್ವೀತಿಯ, ಮನೀಶ್ ಯು ಎಸ್ , ಮನ್ವಿತ್ , ಚಂದನ್ ಕಟಾದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರಾಷ್ಟ್ರಮಟ್ಟದ ಕರಾಟೆ: ಶ್ರೀರಾಮ ವಿದ್ಯಾರ್ಥಿಗಳಿಗೆ 10 ಪದಕ"