ಶ್ರೀ ಸಾಯಿ ಮೊಂಟಸರಿ, ಪತ್ತುಮುಡಿ, ಕೊಡಿಯಾಲ ಬೈಲ್ ಇದರ ಏಳನೇ ವಾರ್ಷಿಕೋತ್ಸವವನ್ನು ಇಸ್ಕಾನ್ ಪ್ರಭೂಜಿ ದೇವಕಿ ತನಯದಾಸ್ ಮತ್ತು ನಿರ್ಮಲ ಉದ್ಘಾಟಿಸಿದರು. ಕೃಷ್ಣಮೂರ್ತಿ, ರೂಪಾ ಕೃಷ್ಣಮೂರ್ತಿ, ವಸಂತ್ ಎಂ. ಬೆಳ್ಳೂರು, ದಾಕ್ಷಾಯಿಣಿ ವಸಂತ್, ರತ್ನಾ ಕೈಲಾಸ್ ಮತ್ತು ಸಂಸ್ಥೆಯ ಮಾಲಕಿ ಸುಪ್ರಿಯಾ ಎಂ. ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಾಯಿ ಮೊಂಟೆಸರಿ ವಾರ್ಷಿಕೋತ್ಸವ"