ಮಂಗಳೂರಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಕರಾವಳಿ ಉತ್ಸವ ಕಾರ್ಯಕ್ರಮ ವಿವರ ಹೀಗಿದೆ.
ಕದ್ರಿ ಪಾರ್ಕ್
ಸಂಜೆ 6 ರಿಂದ 7.30 ಗಂಟೆವರೆಗೆ ಶೀಲಾ ದಿವಾಕರ್ ಮತ್ತು ತಂಡ ಮಂಗಳೂರು ಇವರಿಂದ ರಾಗ ವೈಭವ
ಸಂಜೆ 7.30 ಯಿಂದ 9.00 ಗಂಟೆವರೆಗೆ ಯಕ್ಷ ಪ್ರತಿಭೆ ಮಂಗಳೂರು ಇವರಿಂದ ಯಕ್ಷಗಾನ ಚೂಡಮಣಿ
ವಸ್ತು ಪ್ರದರ್ಶನ ವೇದಿಕೆ
ಸಂಜೆ 6 ರಿಂದ 6.45 ಗಂಟೆವರೆಗೆ ವಿಶಾಖ ರಾವ್ ಮತ್ತು ವಿನಿತಾ ರಾವ್ ಮಂಗಳೂರು ಇವರಿಂದ ಜಾದೂ ಪ್ರದರ್ಶನ
ಸಂಜೆ 6.45 ರಿಂದ 9.15 ರ ವರೆಗೆ ಲಕುಮಿ ತಂಡದ ಕುಸಲ್ ಕಲಾವಿದರಿಂದ ತುಳು ನಾಟಕ ಏರ್ಪಡಿಸಲಾಗಿದೆ.
(more…)