ಶಂಭುಗ ಬಾಲಮಂಟಮೆಯಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಶ್ರೀಪಂಜುರ್ಲಿ, ಬಂಟೆದಿ ಶ್ರೀ ಮಲೆಕೊರತಿ ದೈವಗಳ ಕಾಲಾವಧಿ ನವರಾತ್ರಿ ನೇಮ ಅ. 22 ರಂದು ನಡೆಯಲಿದೆ.
ನವರಾತ್ರಿ ನೇಮದ ಭರದ ಸಿದ್ಧತೆ ನಡೆಯುತ್ತಿದೆ. ಅ.15 ರಂದು ಬೆಳಗ್ಗೆ 11 ಗಂಟೆಗೆ ಕಲಶ, ಗಣಹೋಮ ಹಾಗೂ ಗೊನೆ ಕಡಿಯುವುದು. ಸಂಜೆ ಆರು ಗಂಟೆಗೆ ನವರಾತ್ರಿ ಪೂಜೆ ಆರಂಭ ಅಗಲಿದೆ ಅ. 22ರಂದು ಸಂಜೆ ನಾಲ್ಕು ಗಂಟೆಗೆ ಮಾಣಿ ಗುತ್ತಿನಿಂದ ಭಂಢಾರ ಹೊರಟು ಐದು ಗಂಟೆಗೆ ಶಂಭುಗ ಬಾಲಮಂಟಮೆಗೆ ಆಗಮಿಸಲಿದೆ.ಭಂಡಾರಯೇರಿ ನವರಾತ್ರಿ ಪೂಜೆಯ ಬಳಿಕ ಅನ್ನಸಂತಪರ್ಣೆ ಬಳಿಕ ಹತ್ತು ಗಂಟೆಗೆ ದೈವಗಳ ನೇಮ ಜರಗಲಿದೆ. ಮರುದಿನ ಬೆಳಿಗ್ಗೆ ಆರು ಗಂಟೆಗೆ ನವರಾತ್ರಿ ಪೂಜೆ ಜರಗಲಿದೆ. ಎಂಟು ಗಂಟೆಗೆ ಭಂಡಾರ ನಿರ್ಗಮಿಸಲಿದೆ ಎಂದು ಶ್ರೀ ಗುಡ್ಡೆಚಾಮುಂಡಿ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಅ. 22: ಶಂಭುಗ ದೈವಸ್ಥಾನದಲ್ಲಿ ನವರಾತ್ರಿ ನೇಮ"
Be the first to comment on "ಅ. 22: ಶಂಭುಗ ದೈವಸ್ಥಾನದಲ್ಲಿ ನವರಾತ್ರಿ ನೇಮ"