ಪ್ರಮುಖ ಸುದ್ದಿಗಳು

ಬಾಳೆ ಎಲೆ ವಿನ್ಯಾಸದ ಆಮಂತ್ರಣ ಪತ್ರಿಕೆ: ಪರಿಸರ ಸಂರಕ್ಷಣೆಗೆ ಮತ್ತೊಂದು ಮಾದರಿ

ಸುರತ್ಕಲ್: ವಿವಾಹ ಆಮಂತ್ರಣ ಪತ್ರಿಕೆಯೊಂದು ಬಾಳೆ ಎಲೆ ಮಾದರಿಯಲ್ಲಿರುವುದು ಇದೀಗ ಗಮನ ಸೆಳೆಯುತ್ತಿದೆ. ಪಕ್ಷಿಕೆರೆಯ ಕುಸುಮಾವತಿ ಮತ್ತು ಕಾಂತಪ್ಪ ಬಂಗೇರ ದಂಪತಿ ಪುತ್ರಿ ರಾಜಶ್ರೀ ವಿವಾಹ ಅಶ್ವಿನ್ ಕುಮಾರ್  ಅವರ ಜೊತೆ ಫೆ.10ರಂದು ಸುರತ್ಕಲ್‌ ತಡಂಬೈಲ್‌ನ ಕುಲಾಲ ಭವನದಲ್ಲಿ ನಡೆಯಲಿದ್ದು, ಇದರ ವಿನ್ಯಾಸ ಬಾಳೆ ಎಲೆಯಂತೆ ಮೂಡಿಬಂದಿರುವುದು ಗಮನಾರ್ಹ. ಇದರೊಂದಿಗೆ ತರಕಾರಿ ಬೀಜಗಳ ಪ್ಯಾಕೆಟ್ ಜತೆಗಿದೆ. ಪಾಕತಜ್ಞರು, ಪುರೋಹಿತರ ಹೆಸರು ಇಲ್ಲಿನ ಪ್ಲಸ್ ಪಾಯಿಂಟ್. ಪ್ಲಾಸ್ಟಿಕ್ ಬಳಕೆ, ಜಾಗೃತಿ ಮೂಡಿಸುವ ಇಂಥ ಆಮಂತ್ರಣ ಪತ್ರಿಕೆಗಳು ಜನರ ಮನಸ್ಸನ್ನು ಪರಿಸರ ಸಂರಕ್ಷಣೆಯತ್ತ ಗಮನ ಸೆಳೆಯುತ್ತಿವೆ ಎನ್ನುತ್ತಾರೆ ಪರಿಸರವಾದಿ ಪ್ರೊ.ರಾಜಮಣಿ ರಾಮಕುಂಜ.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ