ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿರುವ ಶ್ರೀ ಗುರುಶಿವ ಕ್ಷೇತ್ರದಲ್ಲಿ ಭಜನಾ ಮಂಗಲೋತ್ಸವ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು. ಸಂಜೆ ಭಜನಾ ಮಂಗಲೋತ್ಸವದ ಬಳಿಕ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಂತರ ರಾತ್ರಿ ಉಳ್ಳಾಕುಲು ಅಣ್ಣತಮ್ಮಂದಿರು ಹಾಗೂ ಮಲರಾಯ ದೈವಗಳಿಗೆ ನೇಮ, ಬಳಿಕ ಅಣ್ಣಪ್ಪ ದೈವದ ನೇಮ, ಪಾಷಣಮೂರ್ತಿ, ಕೊರಗಜ್ಜ ಮತ್ತು ಮೈಯೊಂದಿಗೆ ಕೋಲ ನೆರವೇರಿತು. ಈ ಸಂದರ್ಭ ಶ್ರೀ ಗುರುಶಿವ ಕ್ಷೇತ್ರ ಸೇವಾ ಟ್ರಸ್ಟಿನ ಡಾ. ರಾಮಕೃಷ್ಣ ಶೆಟ್ಟಿ ಗೋಳ್ತಮಜಲು ಪುರಂದರ ಶೆಟ್ಟಿ ಗೋಳ್ತಮಜಲು, ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಗೋಳ್ತಮಜಲು ಶ್ರೀಗುರುಶಿವ ಕ್ಷೇತ್ರದಲ್ಲಿ ಭಜನಾ ಮಂಗಲೋತ್ಸವ, ಪರಿವಾರ ದೈವಗಳಿಗೆ ನೇಮೋತ್ಸವ"
Be the first to comment on "ಗೋಳ್ತಮಜಲು ಶ್ರೀಗುರುಶಿವ ಕ್ಷೇತ್ರದಲ್ಲಿ ಭಜನಾ ಮಂಗಲೋತ್ಸವ, ಪರಿವಾರ ದೈವಗಳಿಗೆ ನೇಮೋತ್ಸವ"