![](https://i0.wp.com/bantwalnews.com/wp-content/uploads/2022/07/New-Chennai-Shopping-8x10_-Harish-Mambady.jpg?resize=819%2C1024&ssl=1)
![](https://i0.wp.com/bantwalnews.com/wp-content/uploads/2022/07/WhatsApp-Image-2022-07-25-at-5.10.18-PM-1.jpeg?resize=662%2C1024&ssl=1)
![](https://i0.wp.com/bantwalnews.com/wp-content/uploads/2022/07/WhatsApp-Image-2022-07-25-at-9.01.42-PM.jpeg?resize=1024%2C461&ssl=1)
ಬಂಟ್ವಾಳ: ಬೆಳ್ಮಣ್ ಸಮೀಪದ ಸಂಜಯ್ ಎಂಬವರು ಅಪಘಾತದಲ್ಲಿ ಗಾಯಗೊಂಡು ಕಾಲು ಸಂಪೂರ್ಣ ಜಖಂಗೊಂಡ ಸ್ಥಿತಿಯಲ್ಲಿರುವ ಕುರಿತು ಶ್ರೀಮಂತ್ರದೇವತೆ ಸಾನಿಧ್ಯ ಕಟ್ಟೆಮಾರ್ ನ ಮನೋಜ್ ಕಟ್ಟೆಮಾರ್ ಅವರ ಗಮನಕ್ಕೆ ತಂದ ವೇಳೆ ಕೂಡಲೇ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಗಮನಕ್ಕೆ ತಂದಿದ್ದು, ಶಾಸಕರು, ತುರ್ತು ಸ್ಪಂದನೆ ನೀಡಿದ್ದಾರೆ.
ಬೆಂಗಳೂರು ಸಮೀಪ ಅಪಘಾತಗೊಂಡಿದ್ದ ಸಂಜಯ್ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಬಿಲ್ ಕಟ್ಟಲು ಆಗದೆ, ವಿಷಯವನ್ನು ಕಟ್ಟೆಮಾರ್ ಗಮನಕ್ಕೆ ತಂದಿದ್ದರು. ಶಾಸಕರು ಮೈಸೂರಿನ ಆಸ್ಪತ್ರೆ ಜೊತೆ ಮಾತನಾಡಿದ್ದು, ಕೂಡಲೇ ಮೈಸೂರಿನಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಅಪಘಾತ ಗಾಯಾಳುವಿಗೆ ಶಾಸಕ ರಾಜೇಶ್ ನಾಯ್ಕ್ ಸ್ಪಂದನೆ"