ಬಂಟ್ವಾಳ: ಬೆಳ್ಮಣ್ ಸಮೀಪದ ಸಂಜಯ್ ಎಂಬವರು ಅಪಘಾತದಲ್ಲಿ ಗಾಯಗೊಂಡು ಕಾಲು ಸಂಪೂರ್ಣ ಜಖಂಗೊಂಡ ಸ್ಥಿತಿಯಲ್ಲಿರುವ ಕುರಿತು ಶ್ರೀಮಂತ್ರದೇವತೆ ಸಾನಿಧ್ಯ ಕಟ್ಟೆಮಾರ್ ನ ಮನೋಜ್ ಕಟ್ಟೆಮಾರ್ ಅವರ ಗಮನಕ್ಕೆ ತಂದ ವೇಳೆ ಕೂಡಲೇ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಗಮನಕ್ಕೆ ತಂದಿದ್ದು, ಶಾಸಕರು, ತುರ್ತು ಸ್ಪಂದನೆ ನೀಡಿದ್ದಾರೆ.
ಬೆಂಗಳೂರು ಸಮೀಪ ಅಪಘಾತಗೊಂಡಿದ್ದ ಸಂಜಯ್ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಬಿಲ್ ಕಟ್ಟಲು ಆಗದೆ, ವಿಷಯವನ್ನು ಕಟ್ಟೆಮಾರ್ ಗಮನಕ್ಕೆ ತಂದಿದ್ದರು. ಶಾಸಕರು ಮೈಸೂರಿನ ಆಸ್ಪತ್ರೆ ಜೊತೆ ಮಾತನಾಡಿದ್ದು, ಕೂಡಲೇ ಮೈಸೂರಿನಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಅಪಘಾತ ಗಾಯಾಳುವಿಗೆ ಶಾಸಕ ರಾಜೇಶ್ ನಾಯ್ಕ್ ಸ್ಪಂದನೆ"
Be the first to comment on "ಅಪಘಾತ ಗಾಯಾಳುವಿಗೆ ಶಾಸಕ ರಾಜೇಶ್ ನಾಯ್ಕ್ ಸ್ಪಂದನೆ"