www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಬಿರುವೆರ್ ಫ್ರೆಂಡ್ಸ್ ಮಂಡಾಡಿ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಸಂದರ್ಭ ಮಗುವಿನ ಶಸ್ತ್ರಚಿಕಿತ್ಸೆಗೆ ಸಹಾಯಧನ ನೀಡಲಾಯಿತು. ಆಂಬುಲೆನ್ಸ್ ಚಾಲಕ ಗಣೇಶ್, ಮೆಸ್ಕಾಂ ಪವರ್ ಮ್ಯಾನ್ ಗಣೇಶ್, ಆಶಾ ಕಾರ್ಯಕರ್ತೆ ಮಂಜುಳ ಮತ್ತು ವೀಕ್ಷಕ ವಿವರಣೆ ನೀಡಿದ ಸಂದೇಶ್ ಕಾಟಿಪಳ್ಳ ಅವರನ್ನು ಗೌರವಿಸಲಾಯಿತು.
ಪ್ರಮುಖರಾದ ಚಂದ್ರಹಾಸ್ ಪೂಜಾರಿ. ಅಶ್ವಿನ್ ಬಿರುವ ಕಾರಾಜೆ, ರಾಮಚಂಧ್ರ ಮಂಡಾಡಿ, ರಾಜೀವ್ ಕಕ್ಕೆಪದವು ತಂಡದ ಸದಸ್ಯರು ಹಾಜರಿದ್ದರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿರುವೆರ್ ಫ್ರೆಂಡ್ಸ್ ಮಂಡಾಡಿ: ಸನ್ಮಾನ, ನೆರವು"