ಬಂಟ್ವಾಳ: ಬಂಟ್ವಾಳ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತವಾದ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ದೊರಕಿಸಿ, ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಲೊರೆಟ್ಟೊ ಚರ್ಚ್ ವತಿಯಿಂದ ಮನವಿಯನ್ನು ಬಂಟ್ವಾಳ ನಗರ ಎಸ್ಸೈ ಅವಿನಾಶ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭ ಚರ್ಚ್ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತ, ಲೋರೆಟ್ಟೊ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಜೇಸನ್ ಮೋನಿಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಐಸಾಕ್ ವಾಸ್, ಕಾರ್ಯದರ್ಶಿಯಾದ ಆಲ್ವಿನ್ ಪಿಂಟೊ, ಕಥೊಲಿಕ್ ಸಭಾ (ರಿ) ಲೊರೆಟ್ಟೊ ಘಟಕದ ಅಧ್ಯಕ್ಷರಾದ ಜಾನ್ ಲಸ್ರದೊ, ರಾಜಕೀಯ ಸಂಚಾಲಕರಾದ ಪ್ರಕಾಶ್ ವಾಸ್, ಮುಖಂಡರಾದ ರೊನಾಲ್ಡ್ ಡಿಸೋಜ , ವಾಲ್ಟರ್ ನೊರೊನ್ಹ, ಸಿಪ್ರಿಯಾನ್ ಡಿಸೋಜ, ನೊಯೆಲ್ ಮೊನಿಸ್, ಶೈಲಾ ಬರ್ಬೋಜ, ಬೆನೆಡಿಕ್ಟಾ ಸಾಲ್ಡಾನಾ ಉಪಸ್ಥಿತರಿದ್ದರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅತ್ಯಾಚಾರ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಮನವಿ"