ಜಾಹೀರಾತು
ಬಂಟ್ವಾಳ: ರೋಟರಿ ಬಂಟ್ವಾಳ ಟೌನ್ ವತಿಯಿಂದ ಚೌಟ ಗ್ಯಾಸ್ ಏಜನ್ಸಿ ಮಾಲೀಕರಾದ ರೋಟರಿ ಟೌನ್ ಉಪಾಧ್ಯಕ್ಷ ಜಗನ್ನಾಥ ಚೌಟ ನೇತೃತ್ವದಲ್ಲಿ ವಿಶೇಷಚೇತನ ಕುಟುಂಬದ ಸದಸ್ಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು.
ಗೋಳ್ತಮಜಲು ಗ್ರಾಮದ ಬೋಳಂಗಡಿ ನಿವಾಸಿ ಗಂಗಾಧರ ಪೂಜಾರಿ ಮನೆಗೆ ತೆರಳಿ ಗ್ಯಾಸ್ ಮತ್ತು ಸ್ಟವ್ ಅನ್ನು ಅಧ್ಯಕ್ಷರಾದ ಪದ್ಮನಾಭ ರೈ ಹಸ್ತಾಂತರಿಸಿದರು. ಕಾರ್ಯದರ್ಶಿ ಕಿಶೋರ್, ಸವಿತಾ ಚಿತ್ತರಂಜನ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಸುಜಾತ ಪಿ ರೈ, ಸುಂದರ್ ಬಂಗೇರ, ಕೇಶವ ನಾಯ್ಕ್, ಆಲ್ಬರ್ಟ್ ಮೆನೆಜಸ್, ಗಣೇಶ್ ಶೆಟ್ಟಿ, ದಯಾನಂದ ಶೆಟ್ಟಿ, ದಿವಾಕರ ಶೆಟ್ಟಿ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಶೇಷಚೇತನ ಕುಟುಂಬಕ್ಕೆ ಅಡುಗೆ ಅನಿಲ ವಿತರಣೆ"