ಬಂಟ್ವಾಳ: ಗೋಳ್ತಮಜಲು ಗ್ರಾಮದ ಗೋಪಾಲಕೃಷ್ಣ ಭಟ್ ತೋಟ ಅವರು ಅಯೋಧ್ಯೆ ಕರಸೇವೆಯ ಎರಡು ಅವಧಿಯಲ್ಲಿ ಭಾಗಿಯಾಗಿದ್ದು, ಅವರನ್ನು ಬಿಜೆಪಿ ಗೋಳ್ತಮಜಲು ಗ್ರಾಮ ಸಮಿತಿ ಬೂತ್ ನಂ.180 ಮತ್ತು ಗಣೇಶ ಮಂದಿರ ಗೋಳ್ತಮಜಲು ವತಿಯಿಂದ ಸನ್ಮಾನಿಸಲಾಯಿತು. ಹಿರಿಯರಾದ ಶ್ಯಾಮ ಭಟ್ ತೋಟ, ಮುರಳೀಕೃಷ್ಣ ಭಟ್ ತೋಟ, ಚಂದ್ರಶೇಖರ ಟೈಲರ್, ತಾಪಂ ಸದಸ್ಯ ಮಹಾಬಲ ಆಳ್ವ, ದ.ಕ.ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಬೂತ್ ಸಮಿತಿ ಅಧ್ಯಕ್ಷ ಧೀರಜ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಸುನೀಲ್ ಅಂಚನ್, ಮಿಥುನ್ ಹೊಸಮನೆ, ಯೋಗೀಶ್ ದೇವಸ್ಯ, ನಾರಾಯಣ ಪೂಜಾರಿ, ಹರ್ಷಿತ್ ಜಿ, ಅಮರನಾಥ್, ಅಜಿತ್, ಸುಜಯ್, ದಿನೇಶ್, ಮನೀಶ್, ನಿತೀಶ್ ಮತ್ತಿತರರು ಉಪಸ್ಥಿತರಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಗೋಳ್ತಮಜಲು: ಕರಸೇವಕರಿಗೆ ಸನ್ಮಾನ"
Be the first to comment on "ಗೋಳ್ತಮಜಲು: ಕರಸೇವಕರಿಗೆ ಸನ್ಮಾನ"