ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ಕಾರ್ಮೆಲ್ ಕಾಲೇಜ್ ಬಳಿ ಜನಸಾಮಾನ್ಯರ ಸಂಚಾರಕ್ಕೆ ಅಯೋಗ್ಯವಾಗಿದ್ದ ಮಣ್ಣು ರಸ್ತೆಗೆ ಸ್ಥಳೀಯರೇ ಹಣ ವ್ಯಯಮಾಡಿ ಕೆಂಪುಕಲ್ಲು ಹಾಸಿ ದುರಸ್ತಿಗೊಳಿಸಿದ್ದಾರೆ.
ಸುಮಾರು 100 ಮೀ.ಉದ್ದದ ಈ ಮಣ್ಣುರಸ್ತೆಯನ್ನು 50 ಸಾವಿರ.ರೂಪಾಯಿ ವೆಚ್ಚದಲ್ಲಿ ಕೆಂಪುಕಲ್ಲುಹಾಸಿ ಸಂಚಾರಕ್ಕೆ ಯೋಗ್ಯವನ್ನಾಗಿಸಲಾಗಿದೆ.ಲಾಕ್ ಡೌನ್ ಅವಧಿಯನ್ನು ಈ ರಸ್ತೆ ದುರಸ್ಥಿಗೆ ಸದುಪಯೋಗಪಡಿಸಿಕೊಂಡಿದ್ದು, ಸ್ಥಳೀಯ ಮೆಡಿಕಲ್ ಮಾಲೀಕ ಕಿರಣ್ ನೇತೃತ್ವದಲ್ಲಿ ನಡೆದ ಈ ರಸ್ತೆ ದುರಸ್ತಿಗೆ ಜನಾರ್ದನ ಹೊಳ್ಳ,ಇಂಜಿನಿಯರ್ ಕಿರಣ್ ಗೌಡ, ವಕೀಲ ಯಶವಂತ್ ಮೊದಲಾದವರು ಸಹಕರಿಸಿದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಹದಗೆಟ್ಟ ರಸ್ತೆಯನ್ನು ಸ್ಥಳೀಯರೇ ರಿಪೇರಿ ಮಾಡಿದರು"
Be the first to comment on "ಹದಗೆಟ್ಟ ರಸ್ತೆಯನ್ನು ಸ್ಥಳೀಯರೇ ರಿಪೇರಿ ಮಾಡಿದರು"