ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಬಿಜೆಪಿ ಯುವ ಮೋರ್ಚಾ ಸದಸ್ಯರು ಕಾಂಕ್ರೀಟ್ ಹಾಕುವ ಮೂಲಕ ಮುಚ್ಚಿ ಶ್ರಮದಾನ ನಡೆಸಿದರು. ಪ್ರಮುಖರಾದ ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಕಾರ್ತಿಕ್ ಬಲ್ಲಾಳ್, ಮಚೇಂದ್ರ ಸಾಲ್ಯಾನ್, ಸುರೇಶ್ ಟೈಲರ್ ಲಕ್ಷಣರಾಜ್, ಪ್ರದೀಪ್ ಪುಟ್ಟ, ಪ್ರಣಾಮ್, ಶಶಿಧರ್ ,ಅಶ್ವಥ್ , ಮಿಥುನ್, ಸತೀಶ್,ಶೈಲೇಶ್, ಪ್ರಜ್ವಲ್,ಪ್ರತೀಶ್ ಉಪಸ್ಥಿತರಿದ್ದು ಶ್ರಮದಾನ ಯಶಸ್ವಿಗೊಳಿಸಿದರು. ಹರೀಶ್ ಹಾಗೂ ಗುರು ಶ್ರಮದಾನನಿರತರಿಗೆ ಚಹದ ವ್ಯವಸ್ಥೆಯನ್ನು ಮಾಡಿದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿಜೆಪಿ ಯುವ ಮೋರ್ಚಾ ಸದಸ್ಯರಿಂದ ರಸ್ತೆ ಹೊಂಡಗಳಿಗೆ ಕಾಂಕ್ರೀಟ್ ಹಾಕಿ ಶ್ರಮದಾನ"